ಡಾ.ಬಾಲಕೃಷ್ಣ ಶ್ರೀನಿವಾಸ್ ಮದ್ದೋಡಿಯವರಿಗೆ ಗೌರವಾಭಿನಂದನೆ

ವಿಶ್ವ ರಾಮಕ್ಷತ್ರಿಯ ಮಹಾ ಸಂಘವು ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶಿಕ್ಷಣತಜ್ಞ, ಪರಿಸರವಾದಿ, ಸಂಶೋಧಕ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ ರಕ್ತದಾನ ಸಂಘಟಕ ಡಾ.ಬಾಲಕೃಷ್ಣ ಶ್ರೀನಿವಾಸ್ ಮದ್ದೋಡಿ ಅವರನ್ನು ಗ್ರಾಮೀಣ ಶಿಕ್ಷಣ ಮತ್ತು ರಕ್ತದಾನ ಶಿಬಿರಗಳಲ್ಲಿ ಸಲ್ಲಿಸಿದ ಸೇವೆಯನ್ನ ಗುರುತಿಸಿ ಗೌರವ ಸನ್ಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ರಾಮ ಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಶ್ರೀ ಶಶಿಧರ ನಾಯಕ್, ಮಾಜಿ ಶಾಸಕ ಶ್ರೀ ಕೆ ಲಕ್ಷ್ಮೀನಾರಾಯಣ, ಮಹಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply