​ರಾಷ್ಟ್ರೀಯ ಸ್ವಯಂ ಸೇವಕ ಸಂಘ​ದ ಜಿಲ್ಲಾ ಕಚೇರಿಗೆ ಪುತ್ತಿಗೆಶ್ರೀ ಭೇಟಿ

ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ  ಕಾರ್ಯಾಲಯಕ್ಕೆ ಚಿತ್ತೈಸಿ ಸಂಘದ ವತಿಯಿಂದ ನಡೆದ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.

 
 
 
 
 
 
 
 
 
 
 

Leave a Reply