ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ನಮ್ಮೂರ ಕಿರಣ ಕಾರ್ಯಕ್ರಮ

ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಕೇಂದ್ರದಲ್ಲಿ ಜೂನ್ 14 ರಂದು ಸಂಜೆ 4.25ಕ್ಕೆ ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ನಮ್ಮೂರ ಕಿರಣ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಹಾಡುಗಾರರು ಮತ್ತು ಪಾಕಪ್ರವೀಣರೂ ಆಗಿರುವ ಸುರೇಶ್ ಪೈ ಉಡುಪಿ ಪಾಲ್ಗೊಳ್ಳಲಿದ್ದಾರೆ.ಇದು ಜೂನ್ 15ರಂದು ಮಧ್ಯಾಹ್ನ 12.25ಕ್ಕೆ
ಮರು ಪ್ರಸಾರವಾಗಲಿದೆ.


ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

 
 
 
 
 
 
 
 
 
 
 

Leave a Reply