ರೇಡಿಯೊ ಮಣಿಪಾಲ್ ಅರ್ಪಿಸುತ್ತಿದೆ ಹೊಂಬೆಳಕು-ವ್ಯಕ್ತಿತ್ವ ವಿಕಸನ ಸರಣಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಜೆಸಿಐ ಕಲ್ಯಾಣಪುರ ದ ಸಹಯೋಗದಲ್ಲಿ ಅರ್ಪಿಸುತ್ತಿದೆ 
ಹೊಂಬೆಳಕು-ವ್ಯಕ್ತಿತ್ವ ವಿಕಸನ ಸರಣಿ ಕಾರ್ಯಕ್ರಮ. ಈ ಸರಣಿಯ 4 ನೇ ಸಂಚಿಕೆ
ಎಪ್ರಿಲ್ ತಿಂಗಳ ದಿನಾಂಕ 25 ರಂದು ಮಂಗಳವಾರ
ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಶಿಕ್ಷಕರು ಮತ್ತು ಬರಹಗಾರರಾದ ನರೇಂದ್ರ ಕುಮಾರ್ ಕೋಟ ನಡೆಸಿಕೊಡಲಿದ್ದಾರೆ.ಎಪ್ರಿಲ್ 26 ರಂದು ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಿರುವುದು.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply