ಶ್ರೀ ಅನಂತಪದ್ಮನಾಭನ ಸನ್ನಿಧಿಗೆ ಯತಿದ್ವಯರು

ಪೂಜ್ಯ ಹಿರಿಯ ಶ್ರೀಪಾದರ ಅಣತಿಯಂತೆ ಆಶ್ರಮ ಸ್ವೀಕಾರವಾಗಿ ನಿರಂತರ ಅಧ್ಯಯನರತರಾಗಿ ಇಂದು ಪ್ರಥಮ ಬಾರಿಗೆ ಉಡುಪಿಗೆ ಆಗಮಿಸುವ ಮುನ್ನ ಪುತ್ತಿಗೆ ಕಿರಿಯ ಪಟ್ಟ ಶ್ರೀ ಸುಶ್ರೀ೦ದ್ರತೀರ್ಥ ಶ್ರೀಪಾದರು ಗುರುಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಪಣಿಯಾಡಿ ಶ್ರೀ ಅನಂತಪದ್ಮನಾಭನ ದರ್ಶನವನ್ನು ಪಡೆದರು. ಇದಕ್ಕೂ ಮುನ್ನ ಯತಿದ್ವಯರನ್ನು ವೈಭವದ ಮೆರವಣಿಗೆಯಲ್ಲಿ ಭಕ್ತರು ಶ್ರೀದೇವಳಕ್ಕೆ ಕರೆತಂದರು.   

 
 
 
 
 
 
 
 
 
 
 

Leave a Reply