‘ಅಕ್ಕಿ ಮುಹೂರ್ತ’ ಪೂರ್ವಭಾವಿ ಚಿಂತನಾ ಸಭೆ

2024-2026 ಉಡುಪಿಯ ಶ್ರೀಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಲಿರುವ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶ ರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆದೇಶದನ್ವಯ ಇಂದು ಶ್ರೀಪುತ್ತಿಗೆ ಮಠದಲ್ಲಿ ಪೂರ್ವಭಾವಿ ಚಿಂತನಾ ಸಭೆಯು ಸ್ಥಳೀಯ ವಿವಿಧ ವಿಪ್ರ ಸಂಘದ ಪ್ರತಿನಿಧಿಗಳೊಡನೆ ನಡೆಯಿತು.
ಈ ಸಂದರ್ಭದಲ್ಲಿ ದಿನಾಂಕ 25-05-2023ನೇ ಗುರುವಾರದಂದು ನಡೆಯಲಿರುವ ಅra ಕ್ಕಿಮುಹೂರ್ತದ ದಿನದಂದು ವಿವಿಧ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಹಕಾರದೊಂದಿಗೆ ನಡೆಸುವ ಬಗ್ಗೆ ವಿವಿಧ ಪದಾಧಿಕಾರಿಗಳು ತಮ್ಮ ಸಲಹೆಯನ್ನು ನೀಡಿದರು. ಶ್ರೀಮಠದ ಆಡಳಿತ ಮಂಡಳಿಯು ಎಲ್ಲ ಶ್ರೀಕೃಷ್ಣಭಕ್ತರ ಸಹಕಾರವನ್ನು ಕೋರಿದರು.
 
 
 
 
 
 
 
 
 
 
 

Leave a Reply