ಶ್ರೀಕೃಷ್ಣಮಠದಲ್ಲಿ ಯತಿಗಳಿಂದ ಗ್ರಹಣ ಕಾಲದಲ್ಲಿ ದಂಡೋದಕ ಅರ್ಘ್ಯ

ಶ್ರೀಕೃಷ್ಣಮಠದಲ್ಲಿ, ಸೂರ್ಯಗ್ರಹಣದ ಆರಂಭ ಕಾಲದಲ್ಲಿ  ಪರ್ಯಾಯ ಕೃಷ್ಣಾಪುರ ಮಠಾಧೀಶ ರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು   ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಧ್ವಸರೋವರದಲ್ಲಿ ಸ್ನಾನ ಮಾಡಿ ದಂಡೋದಕ ಅರ್ಘ್ಯ ನೀಡಿ ಗ್ರಹಣ ಕಾಲದಲ್ಲಿ  ಜಪಾನುಷ್ಠಾನಗಳನ್ನು ನಡೆಸಿದರು.

ಭಕ್ತಾದಿಗಳು ಗ್ರಹಣ ಕಾಲದಲ್ಲಿ  ಸ್ನಾನಮಾಡಿ  ಅನುಷ್ಠಾನಗಳನ್ನು ನಡೆಸಿದರು.

 
 
 
 
 
 
 
 
 
 
 

Leave a Reply