ಮುದ್ರಣಕಾರರ ರಾಜ್ಯ ಸಮನ್ವಯ ಸಮಿತಿ ದಾವಣಗೆರೆ ವಲಯದ ಸಭೆ

ರಾಜ್ಯ ಸಮನ್ವಯ ಸಮಿತಿ ದಾವಣಗೆರೆ ವಲಯದ ಎರಡನೇ ಸಭೆಯು ದಾವಣಗೆರೆಯ ಮುದ್ರಣಕಾರರ ಸಂಘದ ಅಧ್ಯಕ್ಷರಾದ ಶ್ರೀ ಎ. ಎಂ. ಪ್ರಕಾಶ್ ರವರ ನೇತೃತ್ವದಲ್ಲಿ ನಡೆಯಿತು. 
 
ಸಭೆಯಲ್ಲಿ ರಾಜ್ಯ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ರವರು ಮತ್ತು ರಾಜ್ಯ ಸಂಚಾಲಕರಾದ ಶ್ರೀ ಮಹೇಶ್ ಕುಮಾರ್ ರವರು, ಉಡುಪಿ ಮುದ್ರಣ ಮಾಲಿಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರ ರವರು ಮತ್ತು ಉದಯವಾಣಿ ಸಂಪಾದಕರಾದ ಶ್ರೀ ಚೆಲುವರಾಜ್ ತೆರಂಪಳ್ಳಿ ಮತ್ತು ಉಡುಪಿ ಜಿಲ್ಲಾ ಮುದ್ರಣ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ರಾದ ರಮೇಶ್ ತಿಂಗಳಾಯ ರವರು ಮತ್ತು ಶಿವಮೊಗ್ಗದ ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷರಾದ ಶ್ರೀ ಮಾಧವಾಚಾರ್ ಪದಾಧಿಕಾರಿಗಳು 
ಚಿತ್ರದುರ್ಗ ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷರಾದ ಕಾರ್ತಿಕ್ ರವರು  ಮತ್ತು ಉಪಾಧ್ಯಕ್ಷರಾದ ಶ್ರೀ ಚಂದ್ರ ಮೋಹನ್ ರವರು ಮತ್ತು ಹಾವೇರಿ ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷರಾದ ಶ್ರೀ ವಸಂತ್ ಹಾವನೂರು ಮತ್ತು ಪದಾಧಿಕಾರಿಗಳು ಹಾಗೂ ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ಈ  ಸಭೆಯಲ್ಲಿ ಸಮಾವೇಶ ಮತ್ತು ವಸ್ತುಪ್ರದರ್ಶನ ವಿಚಾರವಾಗಿ ಚರ್ಚಿಸಲಾಯಿತು. 
 
 
 
 
 
 
 
 
 
 
 

Leave a Reply