ಪರ್ಯಾಯ ಶ್ರೀಪುತ್ತಿಗೆ ಮಠದ ಸಹಕಾರದೊಂದೊಂದಿಗೆ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 24-02-2024 ಆಯೋಜಿಸಲಾಗಿರುವ ಉಡುಪಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ಮತ್ತು ಲಕ್ಷ್ಮೀಶೋಭಾನೆ ಸಮರ್ಪಣೆ.
ಕಾರ್ಯಕ್ರಮದ ಬಗ್ಗೆ ಆಮಂತ್ರಣ ಪತ್ರವನ್ನು ಪೂಜ್ಯ ಪರ್ಯಾಯ ಶ್ರೀಪಾದರಿಗೆ ಸಂಘದ ಪದಾಧಿಕಾರಿಗಳು ಇಂದು ನೀಡಿ ಅನುಗ್ರಹವನ್ನು ಪಡೆದರು.