ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ಶನಿವಾರ ಸಂಪನ್ನ ಗೊಂಡಿತು , ಗಣೇಶ ಮೂರ್ತಿಯ ಶೋಭಾಯಾತ್ರೆ ಪ್ರಮುಖ ಬೀದಿಯಲ್ಲಿ ಪೇಟೆ ಉತ್ಸವ ನೆಡೆಸಿ ಸ್ವರ್ಣ ನದಿಯಲ್ಲಿ ವಿಸರ್ಜನೆ ಮಾಡಲಾಯಿತು ದೇವಳದ ಆಡಳಿತ ಮುಕ್ತೇಶ್ವರ ಅನಂತ ಪದ್ಮನಾಭ ಕಿಣಿ ಯವರ ಮಾರ್ಗದರ್ಶನದಲ್ಲಿ ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ , ಗಣಪತಿ ಭಟ್ , ಧಾರ್ಮಿಕ ಪೂಜಾ ವಿದಾನಗಳನ್ನು ನೆರವೇರಿಸಿದರು. ಜಿ.ಎಸ್ .ಬಿ ಸಭಾ ಸದಸ್ಯರು ನೂರಾರು ಭಕ್ತರು ಉಪಸ್ಥಿತರಿದ್ದರು.