ಕಡಿಯಾಳಿ :39ನೇ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಹಾಗೂ ಮಾತೃಮಂಡಳಿ ಕಡಿಯಾಳಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ  ಕಡಿಯಾಳಿ ಕಾತ್ಯಾಯನಿ ಮಂಟಪ ದಲ್ಲಿ 39ನೇ  ಸಾಮೂಹಿಕ  ವರಮಹಾಲಕ್ಷ್ಮೀ  ಪೂಜೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು  ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ  ಶುಕ್ರವಾರ ಸಂಜೆ ನೆಡೆಯಿತು.
 

ಮಾತೃಮಂಡಳಿಯ ವತಿಯಿಂದ  ಸಾಮೂಹಿಕ ಕುಂಕುಮ ಅರ್ಚನೆ ನೆಡೆಯಿತು , ಶ್ರೀದೇವಿಗೆ  ವಿಶೇಷ  ಅಲಂಕಾರ , ಬ್ರಹತ್ ಮಂಡಲದಲ್ಲಿ  ವರಮಹಾಲಕ್ಷ್ಮೀ ಪೂಜೆ ಬಳಿಕ  ಪ್ರಸಾದ ವಿತರಣೆ ನೆಡೆಯಿತು.                                                                                                                                                                          ಮುಖ್ಯ ಅತಿಥಿಗಳಾಗಿ ದೇವಳದ ಅಧ್ಯಕ್ಷ ರವಿರಾಜ್ ಆಚಾರ್ಯ, ಶಾಸಕ  ಯಶಪಾಲ್ ಸುವರ್ಣ, ಗೀತಾಂಜಲಿ ಸುವರ್ಣ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ  ಶ್ರೀನಾಗೇಶ್ ಹೆಗ್ಡೆ,  ಮಂಡಳಿಯ ಅಧ್ಯಕ್ಷೆ  ಸುಪ್ರಭಾ ಆಚಾರ್ಯ, ಸಂಯೋಜಕರಾದ ಪದ್ಮಾ ಆರ್, ಗೀತಾ ನಾಯಕ್, ನಿರ್ಮಲಾ ಪೈ, ಲಕ್ಷ್ಮೀ  ನಾಯಕ,  ನೂರಾರು ಮುತೈದೆಯರು ಉಪಸ್ತಿದ್ದರು.
 
 
 
 
 
 
 
 
 
 
 

Leave a Reply