​ಕೊಡವೂರು ದೇವಳದಲ್ಲಿ ರಾಶಿ ಪೂಜಾ ಮಹೋತ್ಸವದ ಮಹಾ ಅನ್ನಸಂತರ್ಪಣೆಗೆ ಚಪ್ಪರ ಮಹೂರ್ತ

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಫೆಬ್ರ್ರವರಿ4 ರಂದು ನಡೆಯಲಿರುವ ರಾಶಿಪೂಜಾ  ಮಹೋತ್ಸವದ ಮಹಾ ಅನ್ನಸಂತರ್ಪಣೆಗೆ ಚಪ್ಪರ ಮಹೂರ್ತವನ್ನು ದೇವಳದ ಅರ್ಚಕ ರಾಘವೇಂದ್ರ ಭಟ್ ಧಾರ್ಮಿಕ ವಿಧಿವಿಧಾನಗಳೊಂದಿಗೆ  ​ನೆರವೇರಿಸಿದರು.
ಈ ಸಂದರ್ಭದಲ್ಲಿ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಕೊಡವೂರು ಪ್ರಕಾಶ್ ಜಿ.,  ಸದಸ್ಯ ರಾದ  ಜನಾರ್ದನ್ ಕೊಡವೂರು, ಭಾಸ್ಕರ್ ಪಾಲನ್, ರಾಜ ಎ ಶೇರಿಗಾರ್, ರಾಶಿಪೂಜೆ ಮಹೋತ್ಸವ ಸೀವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್.
ಕಾರ್ಯದರ್ಶಿ ವಿಜಯ ಕೊಡವೂರು, ಉಪಾಧ್ಯಕ್ಷ ಹರೀಶ್ ಜಿ ಕೋಟ್ಯಾನ್, ಪ್ರಸಾದ ವಿನಿಯೋಗ ಸಮಿತಿ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಹಾಗು ದೇವಳದ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ್ ರಾವ್  ಉಪಸ್ಥಿತರಿದ್ದರು     
 
 
 
 
 
 
 
 
 
 
 

Leave a Reply