ಕಲ್ಮಂಜೆ ದೇವಸ್ಥಾನದಲ್ಲಿ ಶೃದ್ಧಾಭಕ್ತಿಯ ಶಿವರಾತ್ರಿ

ಉಡುಪಿ ಸಮೀಪದ ಮಣಿಪುರ ಗ್ರಾಮದ ಕಲ್ಮಂಜೆಯ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಶಿವರಾತ್ರಿಯನ್ನು ಶೃದ್ಧಾಭಕ್ತಿಯಿಂದ ಆಚರಿಸಲಾಯಿತು.

ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ದೇವರಿಗೆ ದೀಪೋತ್ಸವ, ವಿಶೇಷ ಪೂಜೆಗಳನ್ನು ನಡೆಸಲಾಯಿತು. ಸ್ಥಳೀಯ ಚಂಡೆ ಬಳಗದಿಂದ ವಾದನ ಸೇವೆಯೂ ನಡೆಯಿತು.

 
 
 
 
 
 
 
 
 
 
 

Leave a Reply