ಭಕ್ತಿ ಪಥ ಕೇರಳದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಸಮಾರಂಭ By Janardhan Kodavoor/Team karavalixpress, - February 20, 2023 ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೇರಳದ ಕಾಸರಗೋಡು ಬಳಿ ಇರುವ ಪ್ರತಿಷ್ಠಿತ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿನ ಸುಮಾರು ಐನೂರು ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿದರು.