ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ವ್ಯಾಘ್ರ ಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ..

ಚಿಟ್ಪಾಡಿ ವ್ಯಾಘ್ರ ಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ಸದಸ್ಯರಿಂದ ಸಂಗ್ರಹಿಸಿದ ದೇಣಿಗೆ ರೂ 78,104:00 ಮೊತ್ತದ ಚೆಕ್ ನ್ನು ಸಭಾದ ಅಧ್ಯಕ್ಷ ವಿಶ್ವನಾಥ ಬಾಯರಿಯವರು ಜೀರ್ಣೋದ್ಧಾರ ಸಮಿತಿಯ ಸದಸ್ಯ ನಾಗೇಶ ಹೆಗ್ಡೆಯವರಿಗೆ ಹಸ್ತಾಂತರಿಸಿದರು.

 

ಈ ಸಂದರ್ಭದಲ್ಲಿ ವೇ ಮೂ ಕುಕ್ಕೀಕಟ್ಟೆ ರಾಮಕೃಷ್ಣ ತಂತ್ರಿ ತಲ್ಲೂರು ಶಿವರಾಮ ಶೆಟ್ಟಿ, ವಲಯ ಬ್ರಾಹ್ಮಣ ಸಭಾದ ಪದಾಧಿಕಾರಿಗಳಾದ ವಿಠಲ ಭಟ್,ಕೃಷ್ಣದಾಸ ಆಚಾರ್ಯ ಅನಂತಕೃಷ್ಣ ಕೊಡ್ಲಾಯ,ಶ್ರೀವತ್ಸ ಆಚಾರ್ಯ,ಕೃಷ್ಣ ಭಟ್,ರಾಘವೇಂದ್ರ ಕಲ್ಕೂರ,ರಾಘವೇಂದ್ರ ಭಟ್,ರಮೇಶ ರಾವ್,ಕೃಷ್ಣ ಪ್ರಸಾದ್ ಆಚಾರ್ಯ ವೆಂಕಟೇಶ್ ಆರ್,ರಾಮಮೂರ್ತಿ ಉಪಾಧ್ಯ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply