ಛಾಯಾಂಕಣ ಕ್ಲಿಕ್: ಅಶೋಕ್ ದೊಂಡೇರಂಗಡಿ By Janardhan Kodavoor/Team karavalixpress, - October 14, 2022 ಮಳೆ ಹನಿಗಳ ಒಲವ ಧಾರೆಗೆ ಪುಷ್ಪ ಗಂಧವೂ ಸೇರಿ ತೊಟ್ಟಿಕ್ಕಿದ ಹಾದಿಯಲೆಲ್ಲಾ ಈಗ ಕುಸುಮದೆಸಳ ಮೌನದ್ದೇ ಮಾತು-ಕತೆ..!!