ಕ್ಲಿಕ್: ಅಶೋಕ್ ದೊಂಡೇರಂಗಡಿ

ಮಳೆ ಹನಿಗಳ
ಒಲವ ಧಾರೆಗೆ
ಪುಷ್ಪ ಗಂಧವೂ ಸೇರಿ
ತೊಟ್ಟಿಕ್ಕಿದ
ಹಾದಿಯಲೆಲ್ಲಾ ಈಗ
ಕುಸುಮದೆಸಳ ಮೌನದ್ದೇ
ಮಾತು-ಕತೆ..!!

 
 
 
 
 
 
 
 
 
 
 

Leave a Reply