ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿದ್ಯಾ ದೇಗುಲಕ್ಕೆ ಭೇಟಿ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್ಎಸ್ ಸಚ್ಚಿದಾನಂದ ಮೂರ್ತಿ, ಸದಸ್ಯರಾದ ಎಂ. ಶಿವರಾಮ ಉಡುಪ ಸಾಲಿಗ್ರಾಮ, ಉಡುಪಿ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಸುಧಾಕರ ಭಟ್,  ಕಾರ್ಕಳ ತಾಲೂಕು ಬ್ರಾಹ್ಮಣ ಮಹಾಸಭಾದ ಸದಸ್ಯರು. ವಿದ್ಯಾ ದೇಗುಲಕ್ಕೆ ಭೇಟಿ ನೀಡಿದರು.
ಸುಂದರವಾದ ವಿದ್ಯಾ ದೇಗುಲವನ್ನು ನೋಡಿ ಹರ್ಷ ವ್ಯಕ್ತಪಡಿಸಿದ ಎಚ್. ಎಸ್. ಸಚ್ಚಿ ದಾನಂದ ಮೂರ್ತಿಯವರು ವಿದ್ಯಾನಿಧಿ ಸಮಿತಿ ( ರಿಜಿಸ್ಟರ್)ಈ ಅಲ್ಪಕಾಲದಲ್ಲಿ ಇಂತಹ ಸುಂದರವಾದ ಕಟ್ಟಡ ಅಲ್ಲದೆ ಅದರಲ್ಲಿ ನಡೆಯುವ ಬ್ರಾಹ್ಮಣ್ಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾಗಿ ತಿಳಿದುಕೊಂಡು ಹರ್ಷ ವ್ಯಕ್ತಪಡಿಸಿ ಇನ್ನಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
 
 
 
 
 
 
 
 
 
 
 

Leave a Reply