​​ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ.~ ರಾಷ್ಟ್ರಧ್ವಜ ಹಂಚಿಕೆ ​

ಕೇ​೦ದ್ರ ಸರ್ಕಾರವು  ಸ್ವಾತಂತ್ರ್ಯೋತ್ಸವದ  ಅಮೃತ​ ಮಹೋತ್ಸವದ ಪ್ರಯುಕ್ತ ಹರ್ ಘರ್ ತಿರಂಗಾ ಯೋಜನೆ ಯನ್ನುಹಮ್ಮಿಕೊಂಡಿದ್ದು ಇದರ ಅಂಗವಾಗಿ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್​ ​ ಲಿ. ತನ್ನ ಗ್ರಾಹಕರಿಗೆ ​ರಾಷ್ಟ್ರಧ್ವಜ ವಿತರಿಸಿ ಅಗಸ್ಟ್ 13ರಿಂದ ಅಗಸ್ಟ್​ 15ರವರೆಗೆ ತಮ್ಮ ತಮ್ಮ ಮನೆಗಳಲ್ಲಿ ಹಾರಿಸಿ ಅಭಿಯಾನದಯಶಸ್ವಿಗೊಳಿಸಲು ಮನವಿ ಮಾಡಲಾಯಿತು. 
 
ಹಿರಿಯ ಗ್ರಾಹಕರಾದ ಶ್ರೀ​ ಪ್ರಭಾಕರ ಶಾನುಭಾಗ್ ಕೆ.ಯವರಿಗೆ ಹಾಗೂ ಇತರ ಗ್ರಾಹಕರಿಗೆ​ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯವರು​. ರಾಷ್ಟ್ರಧ್ವಜವನ್ನು ವಿತರಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದಪಿ. ವಿಷ್ಣುಮೂರ್ತಿ ಆಚಾರ್ಯ, ಸಹಾಯಕ ಮುಖ್ಯ​ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಎ. ರಾಘವೇಂದ್ರ ಹೆಬ್ಬಾರ್, ಮುಖ್ಯ​ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪ, ಲೆಕ್ಕ​ ಪರಿಶೋಧಕರಾದ ಶ್ರೀ ಕೆ. ಗಣೇಶ್ ಹೆಬ್ಬಾರ್, ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಬಿ. ರಂಗನಾಥ ಸಾಮಗರವರು​ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply