ಜಿಲ್ಲೆಯಲ್ಲಿ ಸಚಿವ ವಿ. ಸುನಿಲ್ ಕುಮಾರ್ ಪ್ರವಾಸ

ಉಡುಪಿ:  ವಿ. ಸುನಿಲ್ ಕುಮಾರ್, ಸಂಪುಟ ದರ್ಜೆ ಸಚಿವರು ಇವರು ಆಗಸ್ಟ್ 6ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಬೆಳಗ್ಗೆ 12 ಗಂಟೆಗೆ ಬೆಳ್ಮಣ್ ಮಾರ್ಗವಾಗಿ ಕಾರ್ಕಳಕ್ಕೆ ತೆರಳಲಿದ್ದು, 12.30 ಕ್ಕೆ ಕಾರ್ಕಳ ಬಂಡಿಮಠದಲ್ಲಿ ಸಾರ್ವಜನಿಕ ಸನ್ಮಾನ ಸಮಾರಂಭ, ಮಧ್ಯಾಹ್ಮ 3 ಕ್ಕೆ ಉಡುಪಿ ಅಮೃತ್ ಗಾರ್ಡನ್ ನಲ್ಲಿ ಬಿ.ಜೆ.ಪಿ ಯಿಂದ ಸಾರ್ವಜನಿಕ ಸನ್ಮಾನ ಸಮಾರಂಭ, ಸಂಜೆ 5.30 ಕ್ಕೆ ಕೃಷ್ಣಮಠ ಭೇಟಿ, 6 ಕ್ಕೆ ಉಡುಪಿ ಜಿಲ್ಲಾ ಬಿ.ಜೆ.ಪಿ ಕಚೇರಿಯಲ್ಲಿ ಸನ್ಮಾನ ಸಮಾರಂಭ, ರಾತ್ರಿ 7 ಕ್ಕೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಕಾರ್ಕಳದಲ್ಲಿ ವಾಸ್ತವ್ಯ ಮಾಡುವರು.

 
 
 
 
 
 
 
 
 
 
 

Leave a Reply