ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸಾಧು ಸಾಲ್ಯಾನ್

ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಸಾಧು ಸಾಲ್ಯಾನ್‌, ಸದಸ್ಯರಾಗಿ ಪ್ರಸಾದ್‌ ಭಟ್‌, ಸುಧೀರ್‌ ರಾವ್‌ ಕೊಡವೂರು, ಸುಭಾಶ್‌ ಮೆಂಡನ್‌, ಗೋವಿಂದ ಪಾಲನ್‌ ಕಾನ, ಶಂಕರ್‌ ಶೆಟ್ಟಿ, ಜೀವನ್‌ ಪಾಳೆಕಟ್ಟೆ, ಪೂರ್ಣಿಮಾ ಜನಾರ್ದನ್‌ ಮತ್ತು ಚಂದ್ರಾವತಿ ಆಯ್ಕೆಯಾಗಿದ್ದಾರೆ. 

 
 
 
 
 
 
 
 
 
 
 

Leave a Reply