ಉಡುಪಿ ತೆಂಕುಪೇಟೆ ; ಶಾರದಾ ದೇವಿಯ ಪ್ರತಿಷ್ಠೆ

ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕುಪೇಟೆ ಉಡುಪಿ ಶಾರದಾ ದೇವಿಯಪ್ರತಿಷ್ಠೆ ಇಂದು ನೆಡೆಯಿತು ಶಾರದೆ ದೇವಿಗೆ ದೇವಳದ ಅರ್ಚಕರಾದ ದಯಾಘನ್ ಭಟ್ , ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿ , ಶ್ರೀ ಶಾರದಾ ದೇವಿಗೆ ಮಹಾ ಮಂಗಳಾರತಿ ಬೆಳಗಿಸಿದರು.

   ಉಡುಪಿ ನಗರವನ್ನು ತಳಿರು ತೋರಣ ವಿದ್ಯುತ್ ದೀಪಗಳಿಂದ ಅಲಂಕರಿತಗೊಳಿಸಲಾಗಿತ್ತು ಈ ಸಂದರ್ಭದಲ್ಲಿ ದೇವಳದ ಆಡಳಿತ ಮುಕ್ಥೇಶ್ವರರಾದ ಪಿ.ವಿ.ಶೆಣೈ,ವಸಂತ್ ಕಿಣಿ,ವಿಶ್ವನಾಥ್ ಭಟ್, ರೋಹಿತಾಕ್ಷ ಪಡಿಯಾರ್ , ಗಣೇಶ್ ಕಿಣಿ,ಅಶೋಕ ಬಾಳಿಗಾ , ನರಹರಿ ಪೈ, ವಿಶಾಲ್ ಶೆಣೈ,ಉಮೇಶ್ ಪೈ, ಗಿರೀಶ ಭಟ್ , ನಾಗೇಶ್ ಪೈ , ನಿತೇಶ್ ಶೆಣೈ ,ಮತ್ತು ,ಜಿ ಎಸ್ ಬಿ ಯುವಕ , ಹಾಗೂ ಮಹಿಳಾ ಮಂಡಳಿಯ ಸದಸ್ಯರು ಸಮಾಜ ಬಾಂದವರು ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply