ಮಾಯಾ ಕಾಮತ ಇವರಿಗೆ  GSB ಇಂಡಿಯಾ ಅಂತರ್ ರಾಜ್ಯ ಮಟ್ಟದ ಪ್ರಥಮ ಬಹುಮಾನ

ಮಣಿಪಾಲ ; ಜಿ ಎಸ್ ಬಿ ಇಂಡಿಯಾ ಭಜನಾ ಕಾಂಪಿಟಿಷನ್ ಚನೈ  ಏರ್ಪಡಿಸ ಆನ್ ಲೈನ್  ಫೇಸಬುಕ್  ಅಂತರ್ ರಾಜ್ಯ ಮಟ್ಟದ  ಭಜನಾ ಸ್ಪರ್ಧೆ ಯಲ್ಲಿ ಪ್ರಥಮ್ ಸ್ಥಾನ ವಿಜೇತರಾದ ಶ್ರೀಮತಿ ಮಾಯಾ ಕಾಮತ್ ಮಣಿಪಾಲ ಇವರಿಗೆ ಪಾರಿತೋಷಕ ಹಾಗು ನಗದು ಪುರಸ್ಕಾರವನ್ನು ಶ್ರೀಮತಿ ಮೋಹಿನಿ ಭಟ್ ನೀಡಿ ಗೌರವಿಸಿದರು. 
ಭಾಗ್ಯಲಕ್ಷ್ಮೀ ಕಾಶೀನಾಥ್ ಭಟ್ , ರಮ್ಯಾ ಮಲ್ಯ ಉಪಸ್ಥಿರಿದ್ದರು  ಮಾಯಾ ಕಾಮತ್ , ಶ್ರೀ ಮಹಾಮಾಯೆ ಭಜನಾ ಮಂಡಳಿ ಅಧ್ಯಕ್ಷರಾಗಿ  ಸಾವಿರಾರು ವಿದ್ಯಾರ್ಥಿ ಗಳಿಗೆ  ಉಚಿತ ಭಜನಾ ತರಬೇತಿ ದರಾಗಿ ಜಿಲ್ಲೆಯ ವಿವಿಧ ಭಾಗ ಗಳಲ್ಲಿ ಭಜನಾ ಕಮ್ಮಟ
ನೆಡೆಸಿರುತ್ತಾರೆ
 
 
 
 
 
 
 
 
 
 
 

Leave a Reply