ಮಣಿಪಾಲ: ಸಮ್ರದ್ಧಿ ಸೈಬರ್, ಗ್ರಾಫಿಕ್ ಡಿಸೈನ್ ಉದ್ಘಾಟನೆ

ಮಣಿಪಾಲ: – ಸಮ್ರದ್ಧಿ ಸೈಬರ್, ಗ್ರಾಫಿಕ್ ಡಿಸೈನ್ ಇದರ ಮಣಿಪಾಲ ಕಚೇರಿಯ ಉದ್ಘಾಟನೆ ಸಮಾರಂಭ ಡಿ.18ರಂದು ಆದಿತ್ಯವಾರ ನಡೆಯಿತು.
ಉದ್ಯಮಿ ಪುರುಷೋತ್ತಮ ಶೆಟ್ಟಿ ಉದ್ಘಾಟನೆ ನೆರವೇರಿಸಿ ಸಂಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉದ್ಯಾವರ ಎಸ್.ಡಿ.ಎಂ ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕರಾದ ಡಾII ವಿಜಯ್ ನೆಗಳೂರು, ಡಾII ಮಹಮ್ಮದ್ ಫೈಸಲ್ , ಡಾII ಆಶೋಕ್ ಬಿ.ಎನ್ , ಶಾಮಲಾ ರಾವ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು .

ಸಂಸ್ಥೆಯ ಪ್ರಮುಖರಾದ ಸಚಿನ್ ರಾವ್, ಅಶ್ವಿನಿ ರಾವ್ ಸ್ವಾಗತಿಸಿದರು. ಪ್ರಶಾಂತ್ ಭಟ್ ನಿರೂಪಿಸಿದರು.ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply