“ರಂಗಭೂಮಿ (ರಿ.) ಉಡುಪಿ” ಯ 2022-23ನೇ ಸಾಲಿನ ಪದಾಧಿಕಾರಿಗಳು

ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ “ರಂಗಭೂಮಿ (ರಿ.) ಉಡುಪಿ” ಯ 57ನೇ ವಾರ್ಷಿಕ ಮಹಾಸಭೆಯು ಜುಲೈ 13ರಂದು ಉಡುಪಿ ಹೊಟೇಲ್ ಡಯಾನಾದಲ್ಲಿ ಜರುಗಿತು. 2022-23ರ ಸಾಲಿಗೆ ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾದರು.

ಮಾರ್ಗದರ್ಶಕರು – ಡಾ. ಹೆಚ್. ಶಾಂತಾರಾಮ್
ಗೌರವಾಧ್ಯಕ್ಷರು – ಡಾ. ಹೆಚ್. ಎಸ್. ಬಲ್ಲಾಳ್
ಅಧ್ಯಕ್ಷರು – ಡಾ. ತಲ್ಲೂರು ಶಿವರಾಮ ಶೆಟ್ಟಿ
ಉಪಾಧ್ಯಕ್ಷರು – ಭಾಸ್ಕರ ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ್
ಪ್ರಧಾನ ಕಾರ್ಯದರ್ಶಿ – ಪ್ರದೀಪ್‌ಚಂದ್ರ ಕುತ್ಪಾಡಿ
ಜತೆ ಕಾರ್ಯದರ್ಶಿಗಳು – ಶ್ರೀಪಾದ ಹೆಗಡೆ, ವಿವೇಕಾನಂದ ಎನ್.
ಕೋಶಾಧಿಕಾರಿ – ಭೋಜ ಯು.

ಕಾರ್ಯಕಾರಿ ಮಂಡಳಿಯ ಸದಸ್ಯರು :
ಪೂರ್ಣಿಮಾ ಸುರೇಶ್, ಭುವನಪ್ರಸಾದ್ ಹೆಗ್ಡೆ, ಕುತ್ಪಾಡಿ ವಿಠಲ ಗಾಣಿಗ, ವಿದ್ಯಾವಂತ ಆಚಾರ್ಯ,
ರವೀಂದ್ರ ಕೆ. ಶೆಟ್ಟಿ, ಕಡೆಕಾರು, ಆನಂದ ಮೆಲಾಂಟ, ಅಮಿತಾಂಜಲಿ ಕಿರಣ್, ತಲ್ಲೂರು ಶಿವಪ್ರಸಾದ್ ಶೆಟ್ಟಿ,
ಅಶೋಕ್ ಕುಮಾರ್ ಕೋಟ್ಯಾನ್, ವಿಷ್ಣುಮೂರ್ತಿ ಪ್ರಭು, ಹರೀಶ್ ಜಿ. ಕಲ್ಮಾಡಿ, ಶ್ರೀನಿವಾಸ್ ಆಚಾರ್ಯ.

ಗೌರವ ಸಲಹಾ ಸಮಿತಿ ಹಾಗೂ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯರನ್ನು ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ರಂಗಭೂಮಿ ಪ್ರಕಟನೆಯಲ್ಲಿ ತಿಳಿಸಿದೆ.

 
 
 
 
 
 
 
 
 
 
 

Leave a Reply