ಬಾಲ ವಿಕಾಸ ಶಿಬಿರ -2022″ ರ ಉದ್ಘಾಟನೆ

ಪುನರೂರು ಪ್ರತಿಷ್ಠಾನ (ರಿ.) ಇದರ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ “ಬಾಲ ವಿಕಾಸ ಶಿಬಿರ -2022” ರ ಉದ್ಘಾಟನಾ ಸಮಾರಂಭ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರಾದ ಪಟೇಲ್ ವಾಸುದೇವ ರಾವ್ ಉದ್ಘಾಟಿಸಿದರು

 
 
 
 
 
 
 
 
 
 
 

Leave a Reply