ಡಾ.ಚಂದ್ರು ಲಮಾಣಿಯವರ ಮತ ಬೇಟೆ

ಗದಗ ಜಿಲ್ಲೆ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ 65-ರ ಬಿಜೆಪಿ ಅಭ್ಯರ್ಥಿಯಾದ ಡಾ.ಚಂದ್ರು ಲಮಾಣಿ ಯವರು. ಶಿರಹಟ್ಟಿ ಮತಕ್ಷೇತ್ರದ ಶಿರಹಟ್ಟಿಯ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬಿಜ್ಜೂರು ಗ್ರಾಮದ ಹಿರಿಯರ, ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ನಡೆಸಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಮಲದ ಗುರುತಿಗೆ ಮತ ಚಲಾಯಿಸುವಂತೆ ಶಿರಹಟ್ಟಿಯ ತಾಲ್ಲೂಕಿನ ಬಿಜ್ಜೂರು ಗ್ರಾಮದ ಗುರು ಹಿರಿಯರು, ಯುವಕ ಮಿತ್ರರು, ತಾಯಂದಿರು, ಕಾರ್ಯಕರ್ತರಲ್ಲಿ ವಿನಂತಿಸಿಕೊಂಡರು..

ಈ ಸಂದರ್ಭದಲ್ಲಿ ಶಿರಹಟ್ಟಿ ಕ್ಷೇತ್ರದ ಶಿರಹಟ್ಟಿಯ ತಾಲ್ಲೂಕಿನ ಬಿಜ್ಜೂರು ಗ್ರಾಮದ ಗುರು ಹಿರಿಯರು ಗಣ್ಯಮಾನ್ಯರು ಪಕ್ಷದ ಹಿರಿಯ ಮುಖಂಡರುಗಳು ಪಕ್ಷದ ಪ್ರಮುಖರು ಯುವಕ ಮಿತ್ರರು ಕಾರ್ಯಕರ್ತರು ಮತ ಯಾಚನೆಯಲ್ಲಿ ಪಾಲ್ಗೊಂಡಿದ್ದರು…

 
 
 
 
 
 
 
 
 
 
 

Leave a Reply