ಕದನ ಕುತೂಹಲಕ್ಕೆ ತೆರೆ.. ಸಚಿವರ ಪಟ್ಟಿ ಬಿಡುಗಡೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಸೇರ್ಪಡೆಯಾದ ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ.

ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ, ಜನಪರ ಕೆಲಸ ಮತ್ತು ಮುಂದಿನ ಚುನಾವಣೆಯ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದೆ. ಒಟ್ಟು 29 ಸಚಿವರು ಸಂಪುಟ ಸೇರಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸುದ್ಧಿಗೋಷ್ಠಿಯಲ್ಲಿ ಹೇಳಿದರು.

ನೂತನ ಸಚಿವರ ಪಟ್ಟಿ:

ವಿ. ಸೋಮಣ್ಣ
ಉಮೇಶ್ ಕತ್ತಿ
ಮುರುಗೇಶ್ ನಿರಾಣಿ
ಎಸ್. ಅಂಗಾರ
ಅಶ್ವತ್ಥನಾರಾಯಣ
ಮಾಧುಸ್ವಾಮಿ
ಸುನೀಲ್ ಕುಮಾರ್
ಭೈರತಿ ಬಸವರಾಜು
ಅರ್. ಅಶೋಕ್
ಹಾಲಪ್ಪ ಆಚಾರ್
ಶಿವರಾಮ್ ಹೆಬ್ಬಾರ್
ಎಂ.ಟಿ.ಬಿ. ನಾಗರಾಜ್
ಆನಂದ ಸಿಂಗ್
ಮಹೇಶ್ ಕುಮಟಳ್ಳಿ
ಕೆ. ಗೋಪಾಲಯ್ಯ
ಕೆ.ಎಸ್. ಈಶ್ವರಪ್ಪ
ಕೋಟ ಶ್ರೀನಿವಾಸ ಪೂಜಾರಿ
ಡಾ. ಕೆ. ಸುಧಾಕರ್
ಶ್ರೀರಾಮುಲು
ಮುನಿರತ್ನ
ಬಿ.ಸಿ ಪಾಟೀಲ್
ಎಸ್. ಟಿ ಸೋಮಶೇಖರ್
ಶಶಿಕಲಾ ಜೊಲ್ಲೆ
ಅರಗ ಜ್ಞಾನೇಂದ್ರ
ಕೆ.ಸಿ. ನಾರಾಯಣಗೌಡ
ಗೋವಿಂದ ಕಾರಜೋಳ
ಶಂಕರ ಪಾಟೀಲ್ ಮುನೇನಕೊಪ್ಪ
ಪ್ರಭು ಚವ್ಹಾಣ್
ಬಿ.ಸಿ. ನಾಗೇಶ್

 
 
 
 
 
 
 
 
 
 
 

Leave a Reply