ಮುಳುಗದಿರಲಿ ಜೀವನದ ಪಯಣ

ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದ ಶ್ರಿನಾಥ್ ಮಣಿಪಾಲ ಮತ್ತು ರವಿ ಹೀರೆಬೆಟ್ಟು ವಿಶ್ವ ಏಡ್ಸ್ ದಿನ-೨೦೨೨ ಇದರ ಅಂಗವಾಗಿ ಜನರಲ್ಲಿ ಜಾಗೃತಿ ಮುಡಿಸುವ ನಿಟ್ಟಿನಲ್ಲಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಮಣಿಪಾಲದಲ್ಲಿ  ಮರಳುಶಿಲ್ಪ ಕಲಾಕೃತಿಯನ್ನು ರಚಿಸಿದರು.

ಕಲಾಕೃತಿಯಲ್ಲಿ ಮರಳಿನಿಂದ ಒಂದು ಹಡಗನ್ನು ಕಾಲ್ಪನಿಕವಾಗಿ ರಚಿಸಲಾಗಿತ್ತು, ಅದನ್ನು ಜೀವನದ ಸುಮದುರ ಪಯಣಕ್ಕೆ ಹೊಲಿಸಲಾಗಿದೆ. ಕಲಾಕೃತಿಯ ಜೊತೆಯಲ್ಲಿ  “ ಮುಳುಗದಿರಲಿ ಜೀವನದ ಪಯಣ” ಎನ್ನುವ ಏಡ್ಸ್ ಜಾಗೃತಿ ಸಂದೇಶವನ್ನು ಸಹ ನೀಡಲಾಗಿತ್ತು.

 
 
 
 
 
 
 
 
 
 
 

Leave a Reply