ಕಾರ್ಮಿಕರು ಗುಲಾಮರಲ್ಲ – ಪವನ್ ಕುಮಾರ್ ಶಿರ್ವ

ನೀವು ಅಂದಕೊಂಡ ಹಾಗೆ ಕಾರ್ಮಿಕ ಅಂದರೆ ಚಾಲಕನಾಗಲಿ ಅಥವಾ ಕಟ್ಟಡ ಕಾರ್ಮಿಕನಾಗಲಿ ಅವರು ಒಬ್ಬ ಕಾರ್ಮಿಕನೇ.ಇವರು ಎಂದಿಗೂ ಗುಲಾಮರಾಗಲು ಸಾಧ್ಯವಿಲ್ಲ ಅವರಿಗೆ ಅವರದ್ದೇ ಆದ ಗೌರವ ಇದೇ.

ಮತ್ತೊಂದು ವಿಷಯ ಅಂದರೆ ಕಟ್ಟಡ ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುತ್ತದೆ.ಆದರೆ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನಿಜವಾದ ಕೂಲಿ ಕಾರ್ಮಿಕರಿಗೆ ಸಿಗುವುದು ಬಹಳ ಕಡಿಮೆ, ಆದರೆ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅವರಿಗೆ ಅರಿವು ಮತ್ತೆ ಮಾಹಿತಿ ಇರುವುದಿಲ್ಲ.ಅದರ ಬಗ್ಗೆ ಸರಿಯಾದ ಮಾಹಿತಿ ಜನರಿಗೆ ಬೇಕಾಗಿದೆ.ಅವರಿಗೆ ಅದರಿಂದ ಯಾವುದೆಲ್ಲ ಪಯೋಜನ ಸಿಗುತ್ತದೆ ಎಂಬುವುದು ಅವರಿಗೆ ಮಾಹಿತಿಯಿಲ್ಲ.ಆದ್ದರಿಂದ ಕಟ್ಟಡ ಕಾರ್ಮಿಕ ಗುರುತಿನ ಚೀಟಿ ನೀಡುವಾಗ ಅವನು ನಿಜವಾದ ಕೂಲಿ ಕಾರ್ಮಿಕನೇ ಎಂದು ಪರಿಶೀಲನೆ ಮಾಡಿ ಅಂತಃ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕಾಗಿ ಪವನ್ ಕುಮಾರ್ ಶಿರ್ವ ವಿನಂತಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply