“ಉಚಿತ ಆರೋಗ್ಯ ಶಿಬಿರ”

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ,ಪತಂಜಲಿ ಯೋಗ ಸಮಿತಿ ಉಡುಪಿ,ಆಡಳಿತ ಮಂಡಳಿ ಕರಂಬಳ್ಳಿ ದೇವಸ್ಥಾನ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರುಗಳ ಸಹಭಾಗಿತ್ವದಲ್ಲಿ ದಿನಾಂಕ 3.7.22.ಭಾನುವಾರ ಶ್ರೀ ವೇಂಕಟರಮಣ ದೇವಸ್ಥಾನದ ಶ್ರೀ ಶ್ರೀನಿವಾಸ ಸಭಾಭವನದಲ್ಲಿ ಉಚಿತ ಬ್ರಹತ್ ಆರೋಗ್ಯ ಶಿಬಿರ ಕಸ್ತೂರ್ಬಾ ಆಸ್ಪತ್ರೆಯ ನುರಿತ ತಜ್ಞ ವ್ಯೆದ್ಯರ ಸಹಕಾರದೊಂದಿಗೆ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬೇಕಾಗಿ ವಿನಂತಿ.

 
 
 
 
 
 
 
 
 
 
 

Leave a Reply