ಗೋಪಾಲಪುರ ವಾರ್ಡ್ ನ ಕೌನ್ಸಿಲರ್ನಿಂದ ಕಸಮುಕ್ತ ಪರಿಸರ ನಿರ್ಮಾಣ

ಅಶೋಕ ನಗರ ಗೋಪಾಲಪುರ ವಾರ್ಡ್ ವೈಷ್ಣವಿ ಪ್ಯಾರಡೈಸ್ ಅಪಾರ್ಟ್ಮೆಂಟ್ ಎದುರುಗಡೆ ವಾಟರ್ ಟ್ಯಾಂಕ್ ಇರುವ ಸರಕಾರಿ ಜಾಗದಲ್ಲಿ ಜನರು ನಿರಂತರ ಕಸ ಎಸೆಯುತ್ತಿದ್ದರು.

ಪರಿಸರವೆಲ್ಲ ಮಲಿನಗೊಂಡು, ವಾಸನೆ ಹಾಗು ಬಿಡಾಡಿ ನಾಯಿಗಳು ರಸ್ತೆಗೆ ತಂದು ಹಾಕುತಿದ್ದವು.

ಇದನ್ನು ಮನಗಂಡು ಗೋಪಾಲಪುರ ವಾರ್ಡ್ ನ ಕೌನ್ಸಿಲರ್ ಮಂಜುಳಾ ನಾಯಕ್ ಅವರು ಜೆಸಿಬಿ ತರಿಸಿ ಪರಿಸರವನ್ನು ಕಸಮುಕ್ತವಾನ್ನಾಗಿ ಮಾಡಿ ಜನರ ಪ್ರಶಂಸೆಗೆ ಭಾಜನಾರಾದರು

 
 
 
 
 
 
 
 
 
 
 

Leave a Reply