ಅಶೋಕ ನಗರ ಗೋಪಾಲಪುರ ವಾರ್ಡ್ ವೈಷ್ಣವಿ ಪ್ಯಾರಡೈಸ್ ಅಪಾರ್ಟ್ಮೆಂಟ್ ಎದುರುಗಡೆ ವಾಟರ್ ಟ್ಯಾಂಕ್ ಇರುವ ಸರಕಾರಿ ಜಾಗದಲ್ಲಿ ಜನರು ನಿರಂತರ ಕಸ ಎಸೆಯುತ್ತಿದ್ದರು.
ಪರಿಸರವೆಲ್ಲ ಮಲಿನಗೊಂಡು, ವಾಸನೆ ಹಾಗು ಬಿಡಾಡಿ ನಾಯಿಗಳು ರಸ್ತೆಗೆ ತಂದು ಹಾಕುತಿದ್ದವು.
ಇದನ್ನು ಮನಗಂಡು ಗೋಪಾಲಪುರ ವಾರ್ಡ್ ನ ಕೌನ್ಸಿಲರ್ ಮಂಜುಳಾ ನಾಯಕ್ ಅವರು ಜೆಸಿಬಿ ತರಿಸಿ ಪರಿಸರವನ್ನು ಕಸಮುಕ್ತವಾನ್ನಾಗಿ ಮಾಡಿ ಜನರ ಪ್ರಶಂಸೆಗೆ ಭಾಜನಾರಾದರು