ಉಡುಪಿ : ಕಿದಿಯೂರು ಭಂಡಾರ್ ಕಾರ್ ಫ್ಯಾಮಿಲಿ ಟ್ರಸ್ಟ್ , ಕುಟುಂಬಸ್ಥರ ಆರು ತಲೆಮಾರಿನ ಮುನ್ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಇಲ್ಲಿನ ಸಾಮೂಹಿಕ ಗೌರಿ ಪೂಜೆ ಕಿದಿಯೂರುನಲ್ಲಿ ವಿಜೃಂಭಣೆಯಿಂದ ಜರಗಿತು.
ಅರ್ಚಕ ಲಕ್ಶ್ಮಣ ಭಟ್ ಕಲ್ಯಾಣಪುರ ಇವರ ಮಾರ್ಗ ದರ್ಶನದಲ್ಲಿ ಮುತೈದೆಯರು ಅರ್ಚನೆ, ಹಾಗು ಪೂಜೆ ನೆರವೇರಿಸಿದರು