ಆಗಸ್ಟ್ 30 ರಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ಕಳೆ ತೆಗೆಯುವ ಅಭಿಯಾನ.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರಾದ *ಶ್ರೀ ರಘುಪತಿ ಭಟ್* ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ನಡೆಯುತ್ತಿ ರುವ ಹಡಿಲು ಭೂಮಿ ಕೃಷಿಯ ಭತ್ತದ ಗದ್ದೆ ಯಲ್ಲಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ *ಕಳೆ ತೆಗೆಯುವ ಅಭಿಯಾನ* ಕಾರ್ಯಕ್ರಮಕ್ಕೆ ಆಗಸ್ಟ್ 30 ರಂದು ಬೆಳಿಗ್ಗೆ 9 ಗಂಟೆಗೆ ಕೆಳ ನೇಜಾರು ಮೂಡುತೋನ್ಸೆ ಯಲ್ಲಿ *ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷರಾದ ಡಾ ಸಂದೀಪ್ ಕುಮಾರ್* ಹಾಗೂ ಖ್ಯಾತ ನಟ ನಿರ್ದೇಶಕರಾದ *ರಿಷಭ್ ಶೆಟ್ಟಿ*,ಬಿಜೆಪಿ ಜಿಲ್ಲಾ ಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಚಾಲನೆ ನೀಡಲಿದ್ದಾರೆ 

ಸ್ಥಳ : ಕೆಳ ನೇಜಾರು ಮೂಡುತೋನ್ಸೆ , ಕಲ್ಯಾಣಪುರ* ಸಮವಾರ ಬೆಳಿಗ್ಗೆ 9 ಗಂಟೆಗೆ*

 
 
 
 
 
 
 
 
 
 
 

Leave a Reply