ಕೋಟ- ಸ್ಪರ್ಶ ಕಾರ್ಯಕ್ರಮದ ಪೋಸ್ಟರ್ ಅನಾವರಣ

ಕೋಟ: ಬಾಳೆಬೆಟ್ಟು ಫ್ರೆಂಡ್ಸ್ (ಬಾಳೆಬೆಟ್ಟುಮತ್ತು ಭಗತ್ ಸಿಂಗ್ ಯುವ ವೇದಿಕೆ ಕೋಟ ಸಾರಥ್ಯದಲ್ಲಿ ಮಾ೨೦ರ ಭಾನುವಾರ ಸಂಜೆ ನಡೆಯುವ ಸ್ಪರ್ಶ ಭಾವ-ಬಣ್ಣಗಳ ಉದ್ಘೋಶ ಎನ್ನುವ ಶೀರ್ಷಿಕೆಯಲ್ಲಿ ನಡೆಯುವ ಗುಂಡ್ಮಿ ರಾಮಚಂದ್ರ ಐತಾಳ್ ಹಿರಿಯ ರಂಗಕರ್ಮಿ ಇವರಿಗೆ ಹುಟ್ಟೂರ ಸನ್ಮಾನ , ಗೌರವಾರ್ಪಣೆ,ಬಡ ವಿದ್ಯಾರ್ಥಿಯ ದತ್ತು ಸ್ವೀಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಐತಿಹಾಸಿಕ ದಾಖಲೆಯ ಪುಟ ಸೇರಿರುವಂತ ಪೆರ್ಡೂರು ಮೇಳದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಾಗವಲ್ಲಿ ಎನ್ನುವ ಅಟ್ಟಣಿಗೆ ಯಕ್ಷಗಾನ ನಡೆಯಲಿದ್ದು ಸದ್ರಿ ಕಾರ್ಯಕ್ರಮದ ಪೋಸ್ಟರ್ ಜನಸ್ನೇಹಿ ವೈದ್ಯರು ಮತ್ತು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಡಾ.ಕುಸುಮಾಕರ ಶೆಟ್ಟಿ ಯವರು ಅಧಿಕೃತವಾಗಿ ಬಿಡುಗಡೆ ಗೊಳಿಸಿದರು.

 
 
 
 
 
 
 
 
 
 
 

Leave a Reply