ಕರಂಬಳ್ಳಿ ಶ್ರೀ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಕೃಷಿ ಅಭಿಯಾನ

ಶ್ರೀ ವೆಂಕಟರಮಣ ಭಜನಾ ಮಂಡಳಿ (ರಿ) ಕರಂಬಳ್ಳಿ ಇದರ ವತಿಯಿಂದ  ಮೊದಲ ವರ್ಷದ ಕೃಷಿ ಅಭಿಯಾನದಲ್ಲಿ ನೇಜಿ ನೆಡುವ ಕಾರ್ಯಕ್ರಮ ಮಂಡಳಿಯ ಅಧ್ಯಕ್ಷ ಭಾಸ್ಕರ್ ಆಚಾರ್ಯ ಹಾಗೂ ಮಂಡಳಿಯ ಸದಸ್ಯರು, ಊರಿನ ಹಿರಿಯ ಕೃಷಿಕಾರದ ಗುಲಾಬಿ ಪೂಜಾರ್ತಿ ಅವರಿಂದ ನೇಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. 
 
ಮಂಡಳಿಯ ಎಲ್ಲಾ ಹಿರಿಯ-ಕಿರಿಯ ಸದಸ್ಯರು ಮಕ್ಕಳು ಸಹಕರಿಸಿದರು. ಮಂಡಳಿಯ ಗೌರವ ಅಧ್ಯಕ್ಷ ರಮೇಶ್ ಬಾರಿತ್ತಾಯ ಹಾಗೂ ಗೌರವ ಸಲಹೆಗಾರ ದಿವಾಕರ್  ಐತಾಳ್, ನವೀನ್ ಐತಾಳ್ ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply