ಜೇಸಿಐ ಭಾರತ ವಲಯ 15 ಕ್ಕೆ ಜೇಸಿಐ ಭಾರತ ರಾಷ್ಟ್ರೀಯ ಉಪಾಧ್ಯಕ್ಷ ಪೊನ್ ರಾಜ್ ಭೇಟಿ

ಉಡುಪಿ :- ಜೇಸಿಐ ಭಾರತ ವಲಯ 15 ಕ್ಕೆ ಜೇಸಿಐ ಭಾರತ ರಾಷ್ಟ್ರೀಯ ಉಪಾಧ್ಯಕ್ಷ ಪೊನ್ ರಾಜ್ ರವರ ಅಧಿಕೃತ ಭೇಟಿ ಕಾಯ೯ಕ್ರಮ ಉಡುಪಿಯಲ್ಲಿ ಜೇಸಿಐ ಉಡುಪಿ ಸಿಟಿ ಆತಿಥ್ಯದಲ್ಲಿ ಕಿದಿಯೂರು ಹೊಟೇಲ್ ನಲ್ಲಿ ನಡೆಯಿತು.
ಈ ಸಂದಭ೯ದಲ್ಲಿ ನಡೆದ ಬಹು ಘಟಕ ಸಮಾವೇಶದಲ್ಲಿ ಅವರನ್ನು ಗೌರವಿಸಲಾಯಿತು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಡಾII ವಿಜಯ್ ನೆಗಳೂರು ವಹಿಸಿದ್ದರು. ಈ ಸಂದಭ೯ದಲ್ಲಿ ವಲಯಾಧ್ಯಕ್ಷ ರೊಯನ್ ಉದಯ್ ಕ್ರಾಸ್ತಾ,ವಲಯ ಉಪಾಧ್ಯಕ್ಷರಾದ ಹರೀಶ್ ಶೇಟ್, ದಿನೇಶ್ ಶೆಟ್ಟಿ,ನಿದೇ೯ಶಕರಾದ ಪುರುಷ್ಫೋತ್ತಮ ಶೆಟ್ಟಿ, ಮಂಜುನಾಥ್ ದೇವಾಡಿಗ,ಸಂದೀಪ್ ಕುಮಾರ್, ವೈ ಸುಕುಮಾರ್, ಸದಾನಂದ ನಾವಡ ಘಟಕದ ಪೂವಾ೯ಧ್ಯಕ್ಷರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply