ಕರ್ನಾಟಕ ರಕ್ಷಣಾ ವೇದಿಕೆಯು ತಾಯಿ ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗೆ ಸತತ ಮೂರು ತಿಂಗಳಿಂದ ವೇತನ ಆಗದ ಕಾರಣ ಆಸ್ಪತ್ರೆಗೆ ಭೇಟಿ

ಕರ್ನಾಟಕ ರಕ್ಷಣಾ ವೇದಿಕೆಯ ತಾಯಿ ಮಕ್ಕಳ ( ಬಿ ಆರ್ ಶೆಟ್ಟಿ) ಆಸ್ಪತ್ರೆಯ ಸಿಬ್ಬಂದಿಗೆ ಸತತ ಮೂರು ತಿಂಗಳಿಂದ ವೇತನ ಆಗದ ಕಾರಣ ದಿನಾಂಕ 21 /2/2022 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರುವುದಿಲ್ಲ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಗಮನಕ್ಕೆ ಬಂದಿರುತ್ತದೆ, ತಕ್ಷಣವೇ ಇಂದು ಅಂದರೆ 22/2/2022 ರಂದು ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಸತ್ಯಾಂಶವನ್ನು ತಿಳಿದುಕೊಂಡು ಮಾದ್ಯಮದ ಮೂಲಕ ಮಾನ್ಯ ಜಿಲ್ಲಾದಿಕಾರಿಯವರಿಗೆ ಮನವಿ ಮಾಡಲಾಯಿತು. ಮುಂದಿನ ದಿನದಲ್ಲಿ ನಮ್ಮ ಬೆಂಬಲ ಸಿಬ್ಬಂದಿಯವರ ಜೊತೆ ಇರುತ್ತದೆ ಜಿಲ್ಲಾದ್ಯಕ್ಷರಾದ ಸುಜಯ ಪೂಜಾರಿ. ಮಹಿಳಾ ಜಿಲ್ಲಾದ್ಯಕ್ಷೆ ಪ್ರೇಮಲತ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಬ್ರಹ್ಮಾವರ ತಾಲೂಕು ಅದ್ಯಕ್ಷ ಪ್ರಾಂಕಿ ಡಿಸೋಜ, ಕಾಪು ತಾಲೂಕು ಅದ್ಯಕ್ಷ ವೀರೇಶ್, ಜಿಲ್ಲಾ ಸದಸ್ಯ ಅರಾ ಪ್ರಭಾಕರ ರಾಜ್ ಉಪಸ್ಥಿತಿ ಇದ್ದರು.

 
 
 
 
 
 
 
 
 
 
 

Leave a Reply