ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ವೆಂಕಟೇಶ್ ರವರ ಅಕಾಲಿಕ ನಿಧನರಾಗಿದ್ದ ಕುರಿತು ಶ್ರದ್ಧಾಂಜಲಿ ಸಭೆಯು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಒ ಶ್ರೀ ನಾಗೇಂದ್ರಪ್ಪರವರ ನೇತೃತ್ವದಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಜಾಹ್ನವಿ, ಬಿ ಅರ್ ಸಿ ಕೋರ್ಡಿನೇಟರ್ ಉಮಾ ಪಿ, ತಾಲೂಕು ದೈಶಿ ಅಧಿಕಾರಿ ವಿಶ್ವನಾಥ ಬಾಯರಿ, ಕಚೇರಿಯ ವಿಷಯ ಪರಿವೀಕ್ಷರಾದ ಪವನ್ ಕುಮಾರ್, ಸುಮಾ, ಶಂಕರ್, ಕಚೇರಿ ಅಧೀಕ್ಷಕರಾದ ಸಾರಿಕ, ಜಯಪ್ರಕಾಶ ಭಟ್, ಸಿಬ್ಬಂದಿ ವರ್ಗದವರು ಹಾಜರಿದ್ದು ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು…

 
 
 
 
 
 
 
 
 
 
 

Leave a Reply