ಅನಧಿಕೃತ ಗಣಿಗಾರಿಕೆ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗೆ ಬೆದರಿಕೆ

ಉಡುಪಿ: ಅನಧಿಕೃತವಾಗಿ ಕೊಜೆ ಮಣ್ಣು ತೆಗೆಯುತ್ತಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ವ್ಯಕ್ತಿಯೋರ್ವರು ಬೆದರಿಕೆ ಹಾಕಿ ಸಾರ್ವಜನಿಕ ಸ್ಥಳದಲ್ಲಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸೆಂಬರ್ 26ರಂದು ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಅನಧಿಕೃತವಾಗಿ ಕೊಜೆ ಮಣ್ಣು ತೆಗೆಯುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಭೂವಿಜ್ಞಾನಿ ಸಂಧ್ಯಾ​ ​ಕುಮಾರಿ ಅವರು ತಮ್ಮ ಇಲಾಖೆಯ ವಾಹನದಲ್ಲಿ ತೆರಳಿದ್ದು ಅನಧಿಕೃತ ಗಣಿಗಾರಿಕೆ ನಡೆಯುತ್ತಿರುವು ಕಂಡು ಬಂದಿದೆ.

 
 
 
 
 
 
 
 
 
 
 

Leave a Reply