“ಯುವಪೀಳಿಗೆಯನ್ನು ಕಾಡುತ್ತಿರುವ ಧಾರ್ಮಿಕ ಸವಾಲುಗಳು ಮತ್ತು ಪರಿಹಾರ” ದ ಬಗ್ಗೆ ಉಪನ್ಯಾಸ

ಉಡುಪಿ : ಶ್ರೀ ಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,ನಿರಂತರ ಜ್ಞಾನಯಜ್ಞದ ಅಂಗವಾಗಿ,ವಿಶೇಷ ಪ್ರವಚನ ಮಾಲಿಕೆಯಲ್ಲಿ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು “ಯುವಪೀಳಿಗೆಯನ್ನು ಕಾಡುತ್ತಿರುವ ಧಾರ್ಮಿಕ ಸವಾಲುಗಳು ಮತ್ತು ಪರಿಹಾರ” ದ ಉಪನ್ಯಾಸ ನೀಡಿದರು.

 
 
 
 
 
 
 
 
 
 
 

Leave a Reply