ಉಡುಪಿ : ಸುಪ್ರೀತಾ ಕಾಮತ್ ಗೆ ಸನ್ಮಾನ

ಉಡುಪಿ : ಭಾರತೀಯರ ಲೆಕ್ಕ ಪರಿಶೋಧಕರ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಪ್ರೀತಾ ಕಾಮತ್ ರನ್ನು ಸೋಮವಾರ ಸನ್ಮಾನಿಸಲಾಯಿತು.

ಬೆಂಗಳೂರು ಟೆಕ್ಸೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮಾನಂದ ನಾಯಕ್ ಸಾಧಕರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಸುಪ್ರೀತಾ ಕಾಮತ್ ಗೆ ತರಬೇತಿ ನೀಡಿದ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ಉಡುಪಿ ಶಾಖೆಯ ಮಾಜಿ ಅಧ್ಯಕ್ಷ ಸಿಎ ನರಸಿಂಹ ನಾಯಕ್, ಸುಪ್ರೀತಾ ಕಾಮತ್ ಅವರ ತಂದೆ ರಘುನಾಥ್ ಕಾಮತ್, ತಾಯಿ ರಾದಿಕಾ ಕಾಮತ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply