ಗಾಂಧೀಜಿಯವರು ಜಗತ್ತಿನ ಮಹಾತ್ಮರಲ್ಲಿ ಅತ್ಯಂತ ಶ್ರೇಷ್ಠ

ಜಗತ್ತಿನ ಎಲ್ಲಾ ಮಹಾತ್ಮರಲ್ಲಿ ಮಹಾತ್ಮ ಗಾಂಧೀಜಿಯವರು ಅತ್ಯಂತ ಶ್ರೇಷ್ಠತೆಯನ್ನು
ಪಡೆದಿದ್ದಾರೆ. ನುಡಿದಂತೆ ನಡೆದ ಮತ್ತು ಕೃತಿಯನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಿದ ವಿಶ್ವಮಾನ್ಯರು ಮಹಾತ್ಮಾ ಗಾಂಧಿ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ತಿಳಿಸಿದರು.
ಅವರು ಅಕ್ಟೋಬರ್ ೨ ರಂದು ಗಾಂಧೀಜಿಯವರ ೧೫೬ನೇ ಜನ್ಮ
ದಿನಾಚರಣೆಯಂದು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಪ್ರಸಾದ್ ರಾವ್ ಎಂ. ಗಾoಧೀಜಿ ನಮ್ಮೆಲ್ಲರ ಆತ್ಮಸಾಕ್ಷಿಯ ಪ್ರತೀಕ. ನಮ್ಮೊಳಗೆ ನಾವು ಪ್ರಶ್ನೆ ಮಾಡುವಂತಹ ಮನಸ್ಥಿತಿ ನಾವು
ಬೆಳೆಸಬೇಕು. ಈ ನಿಟ್ಟಿನಲ್ಲಿ ನಮಗೆ ಗಾಂಧಿ ಮುಖ್ಯರಾಗುತ್ತಾರೆ ಎಂದರು. ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಶ್ರೀ ರಾಧಾಕೃಷ್ಣ ಸ್ವಾಗತಿಸಿದರು. ಶ್ರೀ ಉಮೇಶ್ ಪೈ ಧನ್ಯವಾದ
ಸಮರ್ಪಿಸಿದರು.
 
 
 
 
 
 
 
 
 
 
 

Leave a Reply