ಸುದ್ದಿಕರಾವಳಿ ರಾಜಾಂಗಣ: ವಿದ್ವಾನ್ ಶ್ರೀಕಾಂತ ಬಾಯರಿ ಇವರಿಂದ ‘ಪದ್ಮಪುರಾಣಾಂತರ್ಗತ ರಾಮಾಶ್ವಮೇಧ’ ಪ್ರವಚನ ಮಂಗಲ By Janardhan Kodavoor/Team karavalixpress, - February 28, 2023 ಶ್ರೀಕೃಷ್ಣಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ,ವಿದ್ವಾನ್ ಶ್ರೀಕಾಂತ ಬಾಯರಿ,ಬೆಂಗಳೂರು ಇವರಿಂದ ‘ಪದ್ಮಪುರಾಣಾಂತರ್ಗತ ರಾಮಾಶ್ವಮೇಧ’ ಪ್ರವಚನ ಮಂಗಲ ನಡೆಯಿತು.