ರಾಘವೇಂದ್ರ ಪ್ರಭು ಕವಾ೯ಲು ರವರಿಗೆ ಪುತ್ತಿಗೆ ಶ್ರೀಗಳಿಂದ ಸನ್ಮಾನ

ಉಡುಪಿ ಇನಾಯತ್ ಆಟ್೯ ಗ್ಯಾಲರಿ ಇದರ ವತಿಯಿಂದ ಜ.16 ರಂದು ನಡೆದ ಪುತ್ತಿಗೆ ಶ್ರೀಗಳ ಜೀವನ ಚಿತ್ರ ಕ್ಯಾನ್ವಾಸ್ ಭಾವಚಿತ್ರ ಪ್ರದಶ೯ನ ಕಾಯ೯ಕ್ರಮದಲ್ಲಿ ರಕ್ತದಾನ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗೆ ರಾಘವೇಂದ್ರ ಪ್ರಭು ಕವಾ೯ಲು ರವರನ್ನು ಪುತ್ತಿಗೆ ಶ್ರೀ ಸುಗುಣೇಂದ್ರ ತೀಥ೯ ಶ್ರೀಪಾದರು ಸನ್ಮಾನಿಸಿದರು. ಈ ಸಂದಭ೯ದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಗ್ಯಾಲರಿಯ ಮುಖ್ಯಸ್ಥ ಲಿಯಾಖತ್ ಆಲಿ, ಶಶಿಧರ ಶೆಟ್ಟಿ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply