ಸುದ್ದಿಕರಾವಳಿ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಗೆ ಪುತ್ತಿಗೆ ಶ್ರೀ ಭೇಟಿ By Janardhan Kodavoor/Team karavalixpress, - January 17, 2024 ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಗೆ ಭೇಟಿ, ಅಲ್ಲಿಯ ಗೌರವ ಸ್ವೀಕಾರ, ಅನುಗ್ರಹ ಸಂದೇಶ, ಕೋಟಿ ಗೀತಾ ಲೇಖನ ಅಭಿಯಾನ, ಫಲಮಂತ್ರಾಕ್ಷತೆ ಹಾಗೂ ವಿಶ್ವ ಗೀತಾ ಪರ್ಯಾಯಕ್ಕೆ ಆಹ್ವಾನ ನೀಡಿದರು.