ಪಾಪ ನಾಶಿನಿ ನದಿಗೆ ಹಾರಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ : ಕುರ್ಕಾಲು ಹೊಳೆಗೆ ಬಿದ್ದ ವ್ಯಕ್ತಿಯಯನ್ನು ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ತಂಡದಿಂದ ರಕ್ಷಣೆ ಮಾಡಲಾಗಿದೆ. ಮಗಳ ಮದುವೆಗೆ ಹಣ ಹೊಂದಿಸಲಾಗದೆ ಕುರ್ಕಾಲುವಿನ ಪಾಪ ನಾಶಿನಿ ನದಿಗೆ ಹಾರಿದ್ದ ಬಾಲಕೃಷ್ಣ ಭಟ್ ರನ್ನು ರಕ್ಷಿಸಲಾಗಿದೆ.

ರಾತ್ರಿ 12 ಗಂಟೆಗೆ ಬಿದ್ದ ವ್ಯಕ್ತಿಯನ್ನು,5 ಗಂಟೆಗೆ ಮೇಲೆ ಎತ್ತಿದ ತಂಡ. ಅತಿಯಾದ ಮಳೆ ಗಾಳಿಯ ನಡುವೆ, ಸತತ ಒಂದು ಗಂಟೆ ಕಾರ್ಯಚರಣೆಯಲ್ಲಿ,ಇಶ್ವರ್ ಮಲ್ಪೆ, ನೇತೃತ್ವದಲ್ಲಿ, ಸತ್ಯದ ತುಳುವೆರ್, ಹಾಗು ಮೇನ್ನಲ ಯುವಕರಿಂದ, ರಕ್ಷಣಾ ಕಾರ್ಯ ನಡೆದಿದೆ.

 
 
 
 
 
 
 
 
 
 
 

Leave a Reply