ಕಲ್ಮಾಡಿ ಬಗ್ಗುಪಂಜುರ್ಲಿ ದೈವಸ್ಥಾನಕ್ಕೆ ಉದ್ಯಮಿ ಹರ್ಷ ಮೊೖಲಿ ಭೇಟಿ

ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ಮೂಲ ಕ್ಷೇತ್ರಕ್ಕೆ ಉದ್ಯಮಿ,ಮಾಜಿ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊೖಲಿಯವರ ಪುತ್ರ ಹರ್ಷ ಮೊೖಲಿ ಭೇಟಿ ನೀಡಿ ದೈವದ ಗಂಧಪ್ರಸಾದ ಸ್ವೀಕರಿಸಿದರು.ಆ ಬಳಿಕ ದೈವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ದೇವಾಡಿಗ ಮಹಾಮಂಡಳಿಯ ಅಧ್ಯಕ್ಷ ಶ್ರೀಧರ್ಮಪಾಲ ಯು ದೇವಾಡಿಗ ಮುಂಬಯಿ, ಪ್ರಧಾನ ಕಾರ್ಯದರ್ಶಿ ಶ್ರೀ ಎಚ್ ಮೋಹನ್ ದಾಸ್, ಉಡುಪಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ, ದೈವಸ್ಥಾನದ ಸಾನಿಕ ಶ್ರೀ ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ,ಉದ್ಯಮಿ ಶ್ರೀ ಕೃಷ್ಣಮೂರ್ತಿ ಕಾರ್ಕಳ, ಸಾಮಾಜಿಕ ಮುಂದಾಳು ಶ್ರೀ ಮಹಾಬಲ ಕುಂದರ್, ಶ್ರೀ ಏಕನಾಥೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀರತ್ನಾಕರ ಜಿ.ಎಸ್ ,ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಕೊಡವೂರು, ಉಡುಪಿ ದೇವಾಡಿಗ ಸಂಘದ ಪದಾಧಿಕಾರಿಗಳಾದ ಶ್ರೀ ಸುಂದರ ಮೊೖಲಿ, ಶ್ರೀ ಕೃಷ್ಣ ದೇವಾಡಿಗ ಕೊಡವೂರು, ಶ್ರೀದೇಜು ಸೇರಿಗಾರ್, ಶ್ರೀ ಸುರೇಶ್ ಸೇರಿಗಾರ್ ಕೊಡವೂರು,ಶ್ರೀಚೆನ್ನಪ್ಪ ಮೊೖಲಿ, ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಶ್ರೀಮತಿ ಶಾಂತ ಸೇರಿಗಾರ್ ಕೊಳಂಬೆ, ಸುಕನ್ಯ ಶೇಖರ್, ಶ್ರೀಮತಿ ವಿಜಯಾ ಗಣೇಶ್ ದೇವಾಡಿಗ, ಶ್ರೀಮತಿ ಜ್ಯೋತಿ ಎಸ್ ದೇವಾಡಿಗ, ಶ್ರೀಮತಿ ಪೂರ್ಣಿಮಾ ಸುದರ್ಶನ್, ಶ್ರೀಮತಿ ಸುಜಾತ ಎಸ್ ಮೊೖಲಿ, ಶ್ರೀಮತಿ ಶೀಲಾ ಕೃಷ್ಣ ದೇವಾಡಿಗ, ಶ್ರೀಮತಿ ಸರಸ್ವತಿ ಸೇರಿಗಾರ್ ಬಗ್ಗುಮನೆ,
ಇಂಜಿನಿಯರ್ ಶ್ರೀ ಅಜಿತ್ ಸೇರಿಗಾರ್ ಅಜೆಕಾರ್, ಶ್ರೀ ಶಿವರಾಯ ಸೇರಿಗಾರ್ ಕಟಪಾಡಿ,ಶ್ರೀ ನವೀನ್ ಸೇರಿಗಾರ್ ಬಗ್ಗುಮನೆ,ಶ್ರೀ ಶ್ರೀಕಾಂತ್ ಸೇರಿಗಾರ್ ಪೊಸಾರ್ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply