ಮಣಿಪಾಲ: ನೆಹರು ಸ್ಪೋರ್ಟ್ಸ್ & ಕಲ್ಚರಲ್ ಎಸೊಸಿಯೆಷನ್ (ರಿ)ಹಾಗೂ ಕಾಂಗ್ರೆಸ್ ಕುಟುಂಬ ಅಲೆವೂರು ಇದರ ಸದಸ್ಯರು ಕೋವಿಡ್ 19 ಸಂಕಷ್ಟ ಕಾಲದಲ್ಲಿ ರಕ್ತದ ಕೊರತೆಯನ್ನು ನೀಗಿಸಲು K.M.C ಮಣಿಪಾಲದ ರಕ್ತ ನಿದಿ ಕೇಂದ್ರದಲ್ಲಿ ರಕ್ತ ದಾನ ಮಾಡಲಾಗಿದೆ.
K.P.C.C.ಕೋ ಆರ್ಡಿನೆಟರ್ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ,ಗ್ರಾಮ ಪಂಚಾಯತ್ ಸದಸ್ಯ ಶಭರೀಶ್ ಸುವರ್ಣ, ನೆಹರು ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ನ ಅದ್ಯಕ್ಷರು,ಗ್ರಾಮ ಪಂಚಾಯತ್ ಸದಸ್ಯರಾದ ಗುರುರಾಜ ಸಾಮಗ, ಸದಸ್ಯರಾದ ರವಿರಾಜ್ ಬದರಿ,ಶ್ರೀಧರ ಪೂಜಾರಿ,ಶರಣ್ ಉಪ್ಪರ್,ರಾಘವೇಂದ್ರ ನಾಯಕ್,ಪ್ರಶಾಂತ ಭಟ್,ನಾಗರಾಜ್,ಶ್ರೀಮತಿ ಮಾಲ,ಸುರೇಶ್ ನಾಯಕ್ ಮೊದಲಾದವರು ಉಪಸ್ತಿತರಿದರು.