ಮಣ್ಣು ಉಳಿಸಿ ಬಗ್ಗೆ ಚಿತ್ರ ಪ್ರದಶ೯ನ ಮತ್ತು ಮಾಹಿತಿ ಕಾಯ೯ಕ್ರಮ

ಉಡುಪಿ :- ಇನಾಯತ್ ಆಟ್೯ ಗ್ಯಾಲರಿ ಕುಂಜಿಬೆಟ್ಟು ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಉಡುಪಿ ಇದರ ಆಶ್ರಯದಲ್ಲಿ ಮಣ್ಣು ಉಳಿಸಿ ಬಗ್ಗೆ ಚಿತ್ರ ಪ್ರದಶ೯ನ ಮತ್ತು ಮಾಹಿತಿ ಕಾಯ೯ಕ್ರಮ ಆಟ್೯ ಗ್ಯಾಲರಿಯಲ್ಲಿ ಸೆ.18 ಆದಿತ್ಯವಾರ ನಡೆಯಿತು.
ಸೇವ್ ಸಾಯಿಲ್ ಅಭಿಯಾನದ ಮೂಲಕ ಸೈಕಲ್ ಮೂಲಕ ಭಾರತ ದಶ೯ನ ಮಾಡುತ್ತಿರುವ ಕಲ್ಕತ್ತಾದ ಸಾಯಿಲ್ ಜಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಣ್ಣು ಉಳಿಸಿ ಅಭಿಯಾನದ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಯಂಟ್ಸ್ ಗ್ರೂಪ್ ನ ಪದಾಧಿಕಾರಿಗಳಾದ ಮಧುಸೂಧನ್ ಹೇರೂರು, ಸುಂದರ ಪೂಜಾರಿ ಮೂಡುಕುಕ್ಕುಡೆ, ಇಕ್ಬಾಲ್ ಮನ್ನಾ , ಮುಂತಾದವರು ಉಪಸ್ಥಿತರಿದ್ದರು.ಲಿಯಾಖತ್ ಆಲಿ ಸ್ವಾಗತಿಸಿದರು.ರಾಘವೇಂದ್ರ ಕವಾ೯ಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply