ಕಿನ್ನಿಮುಲ್ಕಿಯಲ್ಲಿ ಸೃಷ್ಟಿಯಾಗಿರುವ ಮರಣಗುಂಡಿಯನ್ನು ಮುಚ್ಚಲು ಅನ್ಸಾರ್ ಅಹಮದ್ ಆಗ್ರಹ

ಉಡುಪಿ ಸ್ವಾಗತ ಗೋಪುರದಿಂದ ಉಡುಪಿ ನಗರಕ್ಕೆ ಬರುವ ಮುಖ್ಯ ರಸ್ತೆಯಲ್ಲಿ ಚರಂಡಿಗೆ ಹಾಕಿರುವ ಚಪ್ಪಡಿ ಎಂದು ಕುಸಿದು ಕೃತಕ ಹೊಂಡ ಒಂದು ಸೃಷ್ಟಿಯಾಗಿದ್ದು ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆ ಉಂಟು ಮಾಡುತ್ತಿದೆ.

ಉಡುಪಿ ನಗರಸಭೆ ಅಥವಾ ಸಂಬಂಧ ಪಟ್ಟ ಇಲಾಖೆಯವರು ಈ ಹೊಂಡವನ್ನು ಮುಚ್ಚಿಸಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಲು ಸಹಕರಿಸಬೇಕೆಂದು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ರವರು ಆಗ್ರಹಿಸಿರುತ್ತಾರೆ.

 
 
 
 
 
 
 
 
 
 
 

Leave a Reply